Return   Facebook

The Universal House of Justice

Ridván 2024

To the Bahá’ís of the World

Dearly loved Friends,

ಒೇಂಬತ್ತು ವರ್ಷಗಳ ಅಸಾಧಾರಣ ಪ್ರ ಯತನ ದ್ ಎರಡು ವರ್ಷಗಳು ವ ಗವಾಗಿ ಸಾಗಿವ. ದ ವರ ಸ್ನ ಹಿತರು ಅದ್ರ ಉದದ ಶ್ಗಳನ್ನನ ದೃಢವಾಗಿ ಹೃದ್ಯಕೆ ತೆಗೆದುಕೇಂಡಿದ್ವದ ರ. ಸಮುದ್ವಯ ನಿರ್ಮಷಣದ್ ಪ್ರ ಕ್ರರ ಯೆಯನ್ನನ ಮತು ಷ್ಟು ವಿಸು ರಿಸಲು ಮತ್ತು ಆಳವಾದ್ ಸಾರ್ಮಜಿಕ ಪ್ರಿವತಷನೆಯ ಪ್ರಿಣಾಮವನ್ನನ ಹಚ್ಚಿ ಸಲು ಏನ್ನ ಅಗತಯ ವಿದ ಎೇಂಬುದ್ರ ಕುರಿತ್ತ ಬಹಾಯಿ ಪ್ರ ಪ್ೇಂಚದ್ವದ್ಯ ೇಂತ ಹಚ್ಚಿ ನ ತ್ಳುವಳಿಕಯಿದ. ಆದ್ರ ದಿನದಿೇಂದ್ ದಿನಕೆ , ಪ್ರ ಪ್ೇಂಚವು ಹಚ್ಚಿ ಹತಾಶ್ವಾಗಿ ಬೆಳೆಯುತ್ು ರುವುದ್ನ್ನನ , ಅದ್ರ ವಿಭಜನೆಗಳು ಹಚ್ಚಿ ತ್ ವರ ವಾಗುತ್ು ರುವ ಪ್ರಿಸ್ಥಿ ತ್ಯನ್ನನ ನಾವು ನ ಡುತ್ು ರುವವು. ಸರ್ಮಜಗಳಲ್ಲಿ ಮತ್ತು ರಾರ್ು ರಗಳ ನಡುವ ಹಚ್ಚಿ ತ್ು ರುವ ಉದಿವ ಗನ ತೆಗಳು, ಜನರ ಮತ್ತು ಸಿ ಳಗಳ ಮ ಲೆ ಅಸೇಂಖ್ಯಯ ತ ರಿ ತ್ಯಲ್ಲಿ ಪ್ರಿಣಾಮ ಬ ರುತ್ು ವ.

ಇದು ಪ್ರ ತ್ ಧಮಷಪ್ರ ಜ್ಞಾ ನಿರತ ಆತಮ ದಿೇಂದ್ ಪ್ರ ತ್ಕ್ರರ ಯೆಯನ್ನನ ಬೇಡುತ್ತ ದೆ. ಮಹಾ ನಾಮದ್ ಸಮುದ್ವಯವು ಸರ್ಮಜದ್ ದುರ್ಪ ರಿಣಾಮಗಳಿೇಂದ್ ಪ್ರ ಭಾವಿತವಾಗುವುದಿಲ್ಿ ಎೇಂದು ನಿರೇಕ್ಷಿ ಸಲಾಗದು ಎಂಬುದು ನಮಗೆಲ್ಿ ರಿಗೂ ತ್ಳಿದಿದ. ಆದ್ರೂ, ಈ ಯಾತನೆಗಳಿೇಂದ್ ಪ ಡಿತವಾಗಿದ್ದ ರೂ, ಅವುಗಳಿೇಂದ್ ಅದು ಗೇಂದ್ಲ್ಕೆ ಳಗಾಗುವುದಿಲ್ಿ ; ಇದು ರ್ಮನವತೆಯ ನ ವುಗಳಿೇಂದ್ ದುುಃಖಿತವಾಗಿದ, ಆದ್ರ ಅವುಗಳಿೇಂದ್ ಪಾಶ್ವ ಷವಾಯುವಿಗೆ ಒಳಗಾಗಿಲ್ಿ . ಹೃತ್ಪಪ ವಷಕ ಕಾಳಜಿಯು, ಹತಾಶೆಯ ಸಿ ಳದ್ಲ್ಲಿ ಭರವಸ್ಯನ್ನನ , ಸೇಂಘರ್ಷದ್ ಸಿ ಳದ್ಲ್ಲಿ ಏಕತೆಯನ್ನನ ನಿ ಡುವ ಸಮುದ್ವಯಗಳನ್ನನ ನಿರ್ಮಷಸಲು, ನಿರೇಂತರವಾದ್ ಪ್ರ ಯತನ ಗಳಿೇಂದ್ ಪ್ರ ರ ಪಸಲ್ಪ ಡಬೆ ಕು.

ಶ ಘಿ ಎಫೇಂಡಿಯವರು "ರ್ಮನವ ವಯ ವಹಾರಗಳ ಪ್ರ ಗತ್ಶ ಲ್ ಅವನತ್"ಯ ಪ್ರ ಕ್ರರ ಯೆಯು ಮತ್ು ೇಂದು ಪ್ರ ಕ್ರರ ಯೆಗೆ ಸರ್ಮನಾೇಂತರವಾಗಿ ಹ ಗೆ ಸೇಂಭವಿಸುತು ದ ಎೇಂಬುದ್ನ್ನನ , ಏಕ್ರ ಕರಣದ್ ಪ್ರ ಕ್ರರ ಯೆಯು "ರ್ಮನವ ಮುಕ್ರು ಯ ನಾವ"ಯ, ಮೂಲ್ಕ ಸರ್ಮಜದ್ "ಅೇಂತ್ಮ ಸವ ಗಷ"ವನ್ನನ ಹ ಗೆ ನಿರ್ಮಷಸುತ್ು ದ ಎೇಂಬುದ್ನ್ನನ ಸಪ ರ್ು ವಾಗಿ ವಿವರಿಸ್ಥದ್ರು. ಪ್ರ ತ್ ದ ಶ್ ಮತ್ತು ಪ್ರ ದ ಶ್ದ್ಲ್ಲಿ , ಶೇಂತ್ಯ ನಿಜವಾದ್ ಅಭಾಯ ಸಕಾರರು ಈ ಸವ ಗಷವನ್ನನ ನಿರ್ಮಷಸುವುದ್ರಲ್ಲಿ ನಿರತರಾಗಿರುವುದ್ನ್ನನ ನ ಡಲು ನಮಗೆ ಸೇಂತ್ ರ್ವಾಗುತ್ತ ದೆ. ಹೃದ್ಯಗಳು ದ ವರ ಪರ ತ್ಯಿೇಂದ್ ಸುತ್ತು ವರಿಯಲ್ಪ ಟ್ಟು ದ, ಕುಟೇಂಬಗಳು ಹೊಸ ಸ್ನ ಹಿತರಿಗಾಗಿ ತನನ ಮನೆಯನ್ನನ ತೆರಯುತ್ು ದ, ಸಾರ್ಮಜಿಕ ಸಮಸ್ಯ ಯನ್ನನ ಪ್ರಿಹರಿಸಲು ಸಹಯ ಗಿಗಳು ಬಹಾʼಉʼಲ್ಲಿ ರವರ ಬ ಧನೆಗಳತು ಸ್ಳೆಯಲ್ಪ ಡುವುದ್ನ್ನನ , ಪ್ರಸಪ ರ ಬೆೇಂಬಲ್ದ್ ಸೇಂಸೆ ೃತ್ಯನ್ನನ ಬಲ್ಪ್ಡಿಸುವ ಸಮುದ್ವಯಗಳು, ತನನ ದ ಆದ್ ಆಧಾಯ ತ್ಮ ಕ ಮತ್ತು ಭೌತ್ಕ ಪ್ರ ಗತ್ಗೆ ಅಗತಯ ವಾದ್ ಕರ ಮಗಳನ್ನನ ಪಾರ ರೇಂಭಿಸಲು ಮತ್ತು ಉಳಿಸ್ಥಕಳಳ ಲು ನೆರಹೊರ ಅಥವಾ ಹಳಿಳ ಯ ಕಲ್ಲಕ, ಹೊಸ ಆಧಾಯ ತ್ಮ ಕ ಸಭೆಯ ಹೊರಹೊಮುಮ ವಿಕಯಿೇಂದ್ ಆಶ ವಷದಿಸಲ್ಪ ಡುತ್ತತ ರುವುದ್ನ್ನನ ನಾವು ಪ್ರ ತ್ ಸು ರಗಳಲ್ಲಿ ನ ಡುತ್ು ರುವವು.

ಯ ಜನೆಯ ವಿಧಾನಗಳು ಮತ್ತು ಉಪ್ಕರಣಗಳು ಪ್ರ ತ್ ಆತಮ ವು ಈ ದಿನದ್ಲ್ಲಿ ರ್ಮನವತೆಗೆ ಅಗತಯ ವಿರುವ ಪಾಲ್ನ್ನನ ಕಡುಗೆಯಾಗಿ ನಿ ಡಲು ಅವಕಾಶ್ ನಿ ಡುತು ದ. ಈ ಕ್ಷಣದ್ ದುರ್ಪ ರಿಣಾಮಗಳಿಗೆ ತಾತಾೆ ಲ್ಲಕ ಪ್ರಿಹಾರವನ್ನನ ನಿ ಡುವ ಬದ್ಲು, ಯ ಜನೆಯ ನಿವಷಹಣಾ ಕರ ಮವು ದಿ ಘಷಕಾಲ್ಲ ನ, ರಚನಾತಮ ಕ ಪ್ರ ಕ್ರರ ಯೆಗಳು, ತಲೆರ್ಮರುಗಳಾದ್ಯ ೇಂತ, ಪ್ರ ತ್ ಸರ್ಮಜದ್ಲ್ಲಿ ತೆರದುಕಳುಳ ವ ಸಾಧನವಾಗಿದ. ಇವಲ್ಿ ವೂ ತ್ತತ್ಷನ, ತಪಪ ಸ್ಥಕಳಳ ಲ್ಲಗದ್, ತ್ ರ್ಮಷನವನ್ನನ ಸೂಚ್ಚಸುತು ವ: ಈ ಕಲ್ಸದ್ ಯಶ್ಸ್ಥ್ ಗೆ ತಮಮ ಸಮಯ, ಅವರ ಶ್ಕ್ರು, ಅವರ ಏಕಾಗರ ತೆಯನ್ನನ ವಿನಿಯ ಗಿಸುವವರ ಸೇಂಖ್ಯಯ ಯಲ್ಲಿ ನಿರೇಂತರ, ತವ ರಿತ ಏರಿಕ ಇರತಕೆ ದುದ .

ಬಹಾʼಉʼಲ್ಲಿ ರವರ ರ್ಮನವಕುಲ್ದ್ ಏಕತೆಯ ತತವ ವನ್ನನ ಹೊರತ್ತಪ್ಡಿಸ್ಥ, ಬೆ ರಲ್ಲಿ ಪ್ರ ಪ್ೇಂಚವು ತನನ ಎಲ್ಲಿ ವೈವಿಧಯ ಮಯ ಅೇಂಶ್ಗಳನ್ನನ ಒೇಂದುಗೂಡಿಸುವಷ್ಟು ವಿಶಲ್ವಾದ್ ದೃಷ್ಟು ಯನ್ನನ

ಕಾಣಬಹುದು? ಆ ದೃಷ್ಟು ಯನ್ನನ ವೈವಿಧಯ ತೆಯಲ್ಲಿ ಏಕತೆಯ ಆಧಾರದ್ ಮ ಲೆ ಕರ ಮವಾಗಿ ಭಾಷೇಂತರಿಸುವ ಮೂಲ್ಕ ಜಗತ್ತು ಅದ್ನ್ನನ ವಿಭಜಿಸುವ ಸಾರ್ಮಜಿಕ ಮುರಿತಗಳನ್ನನ ಹ ಗೆ ಸರಿಪ್ಡಿಸಬಹುದು? ಪ್ರ ಪ್ೇಂಚದ್ ಜನರು ಹೊಸ ಜಿ ವನ ವಿಧಾನವನ್ನನ , ನಿರೇಂತರ ಶೇಂತ್ಯ ರ್ಮಗಷವನ್ನನ ಕೇಂಡುಕಳುಳ ವ ಹದ್ಗಳಿಸುವ ವಸುು (ಕ್ರಣವ ಕರಣ) ಯಾವುದು? ಎಲ್ಿ ರಿಗೂ ಸ್ನ ಹದ್, ಸಾರ್ಮನಯ ವಾದ್ ಪ್ರ ಯತನ ದೇಂದಿಗೆ, ಸಾಮೂಹಿಕ ಕಲ್ಲಕಯೇಂದಿಗೆ, ಹೇಂಚ್ಚಕೇಂಡು ರ್ಮಡುವ ಸ್ ವಯ ಮೂಲ್ಕ, ಒೇಂದ್ವಗಿ ಮುನನ ಡೆಯತಕೆ ದುದ .

ಯಾವುದ ಸರ್ಮಜದ್ಲ್ಲಿ ನ ಯುವಕರು ಬಹಾʼಉʼಲ್ಲಿ ರವರ ದೃಷ್ಟು ಗೆ ಜ್ಞಗೃತರಾಗುವುದ್ರ ಮೂಲ್ಕ ಮತ್ತು ಯ ಜನೆಯ ಪಾತರ ಧಾರಿಗಳಾಗುವುದ್ರಿೇಂದ್ ಅದು ಎಷ್ಟು ಚೈತನಯ ಮತ್ತು ಶ್ಕ್ರು ಯನ್ನನ ಉೇಂಟರ್ಮಡುವುದು ಎೇಂಬುದ್ನ್ನನ ನಾವು ಅರಿತ್ರುವವು. ಆದ್ದ ರಿೇಂದ್, ಬಹಾಯಿ ಯುವಕರು ಎಷ್ಟು ಅಗಾಧವಾದ್ ದ್ಯೆ, ಧೈಯಷ ಮತ್ತು ದ ವರ ಮ ಲೆ ಸೇಂಪೂಣಷ ಅವಲ್ೇಂಬನೆಯೇಂದಿಗೆ ತಮಮ ಗೆಳೆಯರನ್ನನ ತಲುಪ್ಲು ಮತ್ತು ಅವರನ್ನನ ಈ ಕಲ್ಸಕೆ ತರಲು ನಿಧಷರಿಸಬೆ ಕು! ಎಲ್ಿ ರೂ ಮುನ್ನನ ಗಗಬೆ ಕು, ಆದ್ರ ಯುವಕರು ಮ ಲೆ ಹುಮ್ಮ ಸ್ಸಿ ನಿಂದ ಹಾರಾಡಬೇಕು.

ಪ್ರ ಸುು ತ ಸಮಯದ್ ತ್ತತ್ಷನ ವಿರ್ಯವು, ಸ್ ವಯಿೇಂದ್ ಬರುವ ವಿಶೆ ರ್ವಾದ್ ಸೇಂತ್ ರ್ವನ್ನನ ಮರರ್ಮಡದಿರಲ್ಲ. ಸ್ ವಯ ಕರಯು ಉನನ ತ್ಗೆ ರಿಸುವ, ದುಖುಃ ಮತ್ತು ಹೊರಗಳಿೇಂದ್ ಕೂಡಿದ್ವರನ್ನನ ಸ್ ರಿದ್ೇಂತೆ, ಸವಾಷವೃತವಾದ್ ಕರಯಾಗಿದುದ , ಪ್ರ ತ್ ನಿಷಾ ವೇಂತ ಆತಮ ವನ್ನನ ಆಕಷ್ಟಷಸುತು ದ. ಏಕೇಂದ್ರ ಆ ನಿಷಾ ವೇಂತ ಆತಮ ವು ಆಕರ ರ್ಮಸ್ಥಕೇಂಡಿರುವ ಎಲ್ಲಿ ವಿಧಾನಗಳಲ್ಲಿ ಆಳವಾದ್ ಬೆ ರೂರಿರುವ ಭಕ್ರು ಮತ್ತು ಇತರರ ಯ ಗಕಷ ಮಕಾೆ ಗಿ ಜಿ ವರ್ಮನದ್ ಕಾಳಜಿಯನ್ನನ ಕಾಣಬಹುದು. ಇೇಂತಹ ಗುಣಗಳು ಜಿ ವನದ್ ಬಹುಮುಖ ಬೆ ಡಿಕಗಳ ಸುಸೇಂಬದ್ಧ ತೆಯನ್ನನ ನಿ ಡುತು ವ. ಮತ್ತು ಯಾವುದ ಜ್ವ ಲಿತ್ ಹೃದ್ಯಕೆ ಎಲ್ಿ ಕ್ರೆ ೇಂತ ಸ್ಥಹಿಯಾದ್ ಕ್ಷಣಗಳು ಆಧಾಯ ತ್ಮ ಕ ಸಹೊ ದ್ರಿಯರು ಮತ್ತು ಸಹೊ ದ್ರರೇಂದಿಗೆ ಕಳೆದ್ವುಗಳಾಗಿದುು , ಸರ್ಮಜಕೆ ಅಗತಯ ವಿರುವ ಆಧಾಯ ತ್ಮ ಕ ಪ ರ್ಣೆಯನ್ನನ ನ ಡಿಕಳುಳ ವುದ್ವಗಿದ.

ಪ್ವಿತರ ದ ಗುಲ್ಗಳಲ್ಲಿ , ತ್ತೇಂಬ ತ್ತಳುಕುವ ಹೃದ್ಯದಿೇಂದ್, ನಿಮಮ ನ್ನನ ಬೆಳೆಸ್ಥದ್ದ ಕಾೆ ಗಿ ಮತ್ತು ಅವರ ರ್ಮಗಷಗಳಲ್ಲಿ ತರಬೆ ತ್ ನಿ ಡಿದ್ದ ಕಾೆ ಗಿ ನಾವು ಬಹಾʼಉʼಲ್ಲಿ ರವರಿಗೆ ಕೃತಜ್ಞತೆ ಸಲ್ಲಿ ಸುತೆು ವ ಮತ್ತು ಅವರ ಆಶ ವಾಷದ್ವನ್ನನ ನಿಮಗೆ ಕಳುಹಿಸಲು ನಾವು ಅವರನ್ನನ ಬೆ ಡಿಕಳುಳ ತೆು ವ.

 

Windows / Mac